ರಾಜ್ಯ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ..!ಎಷ್ಟು ವರ್ಷ?!.. by CityXPress March 26, 2025 written by CityXPress March 26, 2025 0 comments Share 0FacebookTwitterPinterestEmail 148 ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ, ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ಗೆ ಸರಿಯಾದ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. You Might Also Like ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳ ಯಶಸ್ವೀ ತಯಾರಿಗಾಗಿ ಸನ್ಮಾರ್ಗ ಪಿಯು ಕಾಲೇಜು ಹಾಗೂ BASE ಸಂಸ್ಥೆಯ ಶ್ರೇಷ್ಠ ಶೈಕ್ಷಣಿಕ ಒಡಂಬಡಿಕೆ.. ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ವಿನಯ ಚಿಕ್ಕಟ್ಟಿ ಶಾಲೆಯಲ್ಲಿ ‘ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಪ್ರೋಗ್ರಾಂ’ ಶಿಬಿರ.. “ಗದಗ- ಮದುವೆಗೆ ಎಣಿಕೆಯಾಗುತ್ತಿದ್ದ ದಿನಗಳು… ಮಾಜಿ ಪ್ರೇಮಿಯ ಬ್ಲ್ಯಾಕ್ಮೇಲ್ಗೆ ತತ್ತರಿಸಿದ ದೈಹಿಕ ಶಿಕ್ಷಕಿ ಆತ್ಮಹತ್ಯೆ!” BANGLOREBellaryBjpCongressDharwadGADAGGajendragadaHubbliHUBLIJdsKOPPALLaxmeshwarMundargiRonSHIRAHATTI Share 0 FacebookTwitterPinterestEmail CityXPress previous post ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ..!ಇದು ‘ಸಿಟಿ ಎಕ್ಸಪ್ರೆಸ್’ ನ್ಯೂಸ್ ಇಂಪ್ಯಾಕ್ಟ್..! next post ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಲು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ಮನವಿ You may also like ಶಿಕ್ಷಣ ಪ್ರೇಮಿ ಮಾತೋಶ್ರೀ ಕಮಲಮ್ಮ ವಿ. ಅಗಡಿ…..! June 1, 2026 ಲಕ್ಕುಂಡಿ ಪ್ರಾಚ್ಯಾವಶೇಷ ಸಂರಕ್ಷಣೆಯಲ್ಲಿ ಆಯುಕ್ತರ ಯಡವಟ್ಟು..? ಹಳ್ಳದ ಗಲೀಜು ನೀರಲ್ಲಿ ಪ್ರಾಚ್ಯಾವಶೇಷ ತೊಳೆಸಿದ ಪ್ರಾಧಿಕಾರದ ಆಯುಕ್ತರು..!... May 30, 2026 ಡೀಸೆಲ್ ಕೊರತೆ: ರೈತರ ಪರದಾಟ…! ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿ : ರಮೇಶ ಲಮಾಣಿ..! May 24, 2026 ಬೆಡ್ ರೂಮನಲ್ಲಿ ಗಂಡನಿಗೆ ಚಟ್ಟ ಕಟ್ಟಿದ ಹೆಂಡತಿ..! ಪತ್ನಿಯಿಂದಲೇ ಪತಿಯ ಕೊಲೆ..! May 20, 2026 ಕಾಂಗ್ರೆಸ್ ಸ್ಥಿತಿ ಹುಚ್ಚರ ಕೈಗೆ ತೆಂಗಿನಕಾಯಿ ಕೊಟ್ಟಂತಾಗಿದೆ : ಕಾಂಗ್ರೆಸ್ ನಾಯಕರು ದಪ್ಪ ಚರ್ಮದವರು: ಗದಗದಲ್ಲಿ... May 17, 2026 ಗದಗ ಪೊಲೀಸರ ವಿಶೇಷ ಕಾರ್ಯಾಚರಣೆ: ಎರಡು ತಿಂಗಳಲ್ಲಿ ಅಪರಾಧಿಕ ಹಿನ್ನೆಲೆಯ ಐವರ ಗಡಿಪಾರು..! May 14, 2026 Leave a Comment Cancel Reply Save my name, email, and website in this browser for the next time I comment.